Bharatha SarathiBharatha Sarathi
  • HOME
  • About Us
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಕ್ರೀಡೆ
  • ಕ್ರೈಂ ಸುದ್ದಿ
  • ರಾಜಕೀಯ
  • ರಾಜ್ಯ ಸುದ್ದಿ
  • More
    • ತಂತ್ರಜ್ಞಾನ
    • ರಾಶಿ ಭವಿಷ್ಯ
    • ರಾಷ್ಟ್ರೀಯ ಸುದ್ದಿ
    • ಲೋಕಲ್ ಸುದ್ದಿ
    • ವಾಣಿಜ್ಯ
    • ವಿಶೇಷವರದಿ
    • ಸಿನಿಮಾ
  • ಇ-ಪೇಪರ್

Subscribe to Updates

Get the latest creative news from FooBar about art, design and business.

Facebook Twitter Instagram
Trending
  • E-Paper 07 Jun 2023
  • E-Paper 06 Jun 2023
  • E paper 05 june 2023
  • E-Paper 03 Jun 2023
  • E-Paper 02 Jun 2023
  • E-Paper 01 Jun 2023
  • E-Paper 31 May 2023
  • E-Paper 30 May 2023
Facebook Twitter Instagram
Bharatha SarathiBharatha Sarathi
AD 1
  • HOME
  • About Us
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಕ್ರೀಡೆ
  • ಕ್ರೈಂ ಸುದ್ದಿ
  • ರಾಜಕೀಯ
  • ರಾಜ್ಯ ಸುದ್ದಿ
  • More
    • ತಂತ್ರಜ್ಞಾನ
    • ರಾಶಿ ಭವಿಷ್ಯ
    • ರಾಷ್ಟ್ರೀಯ ಸುದ್ದಿ
    • ಲೋಕಲ್ ಸುದ್ದಿ
    • ವಾಣಿಜ್ಯ
    • ವಿಶೇಷವರದಿ
    • ಸಿನಿಮಾ
  • ಇ-ಪೇಪರ್
Bharatha SarathiBharatha Sarathi
Home»ಸಿನಿಮಾ»ದೀಪಾವಳಿಗೆ ಹೊಸ ಸುದ್ದಿ ನೀಡಿರುವ ನಿರ್ಮಾಪಕ ಎಚ್ ಕೆ ಪ್ರಕಾಶ್… ಸದ್ಯದಲ್ಲೇ ಸೆಟ್ಟೇರಲಿದೆ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ!
ಸಿನಿಮಾ

ದೀಪಾವಳಿಗೆ ಹೊಸ ಸುದ್ದಿ ನೀಡಿರುವ ನಿರ್ಮಾಪಕ ಎಚ್ ಕೆ ಪ್ರಕಾಶ್… ಸದ್ಯದಲ್ಲೇ ಸೆಟ್ಟೇರಲಿದೆ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ!

October 26, 2022
Facebook Twitter Pinterest LinkedIn WhatsApp Reddit Email Telegram
Share
Facebook Twitter LinkedIn Pinterest Email Telegram WhatsApp

ನಿರ್ಮಾಪಕ ಎಚ್ ಪ್ರಕಾಶ್ ಅವರು ಈ ಬಾರಿಯ ದೀಪಾವಳಿಗೆ ಹೊಸ ಸಿನಿಮಾವೊಂದರ ಬಗ್ಗೆ ಮಾತನಾಡಿದ್ದು ಈ ಬಾರಿಯೂ ಹೊಸ ನಟರಿಗೆ ಅವಕಾಶ ನೀಡಲಿದ್ದಾರೆ. ಎ ಎಸ್ ಎನ್ ಅಲಿಯಾಸ್ ಅವನೇ ಶ್ರೀಮನ್ನಾರಾಯಣ, ‘ರಂಗಿ ತರಂಗ’ ಚಿತ್ರಗಳ ನಿರ್ಮಾಪಕರಾಗಿ ಖ್ಯಾತಿ ಪಡೆದಿರುವ ಎಚ್ ಕೆ ಪ್ರಕಾಶ್ ಈ ಬಾರಿ ನಟ ಅಜಯ್ ರಾವ್ ನಟನೆಯಲ್ಲಿ ಚಿತ್ರವೊಂದನ್ನು ಹೊರತರಲಿದ್ದಾರೆ. ಅವರ ಶ್ರೀದೇವಿ ಎಂಟರ್ಪೈಸರ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಐದನೆಯ ಚಿತ್ರ ಇದಾಗಿದ್ದು ಬಹಳಷ್ಟು ಕುತೂಹಲವನ್ನು ಮೂಡಿಸಿದೆ.

ಚಿತ್ರದ ನಾಯಕನಾಗಿ ಅಜಯ್ ರಾವ್ ಅಭಿನಯಿಸಲಿದ್ದು, ನಿರ್ದೇಶಕರಾಗಿ ಅಭಿಷೇಕ್ ಎಂ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಲಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿಯೂ ಹೊಸ ನಿರ್ದೇಶಕರಿಗೆ ಅವಕಾಶ ನೀಡುತ್ತಿದ್ದಾರೆ ಎಚ್ ಕೆ ಪ್ರಕಾಶ್. ನವ ನಿರ್ದೇಶಕ ಅಭಿಷೇಕ್ ಎಂ ಈ ಮೊದಲು ಸಿಂಪಲ್ ಸುನಿ ಅವರೊಂದಿಗೆ ಸಹ ನಿರ್ದೇಶಕರಾಗಿ ‘ಸಿಂಪಲ್ಲಾಗ್ ಒಂದು ಲವ್ ಸ್ಟೋರಿ’, ‘ಆಪರೇಶನ್ ಅಲಮೇಲಮ್ಮ’ ‘ಬಹುಪರಾಕ್’ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ಬ್ಯಾಂಕ್ ಒಂದನ್ನು ದರೋಡೆ ಮಾಡುವವರ ಕತೆ ಇದಾಗಿದೆ ಎಂದಷ್ಟೇ ಹೇಳಿರುವ ಚಿತ್ರತಂಡ ಸದ್ಯಕ್ಕೆ ಚಿತ್ರದ ಪ್ರಿಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿದೆ. ಚಿತ್ರದ ನಾಯಕಿ ಹಾಗೂ ಸಹ ನಟರ ವಿವರ ಇನ್ನೂ ತಿಳಿದಿಲ್ಲ. ಜನವರಿಯಲ್ಲಿ ಶೂಟಿಂಗ್ ಪ್ರಾರಂಭವಾಗಲಿದ್ದು ಸ್ಯಾಂಡಿ ಸಂಗೀತ ನಿರ್ದೇಶನ, ರಾಗು ಕಲಾ ನಿರ್ದೇಶನ ಹಾಗೂ ಅಭಿಷೇಕ್ ಕಾಸರಗೋಡು ಕ್ಯಮರಾ ನಿರ್ದೇಶನ ಮಾಡಲಿದ್ದಾರೆ.

‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ ಎಂಬ ಇಂಟ್ರೆಸ್ಟಿಂಗ್ ಟೈಟಲ್ ಅನ್ನು ಅನೌನ್ಸ್ ಮಾಡುವ ಮೂಲಕ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದ್ದಾರೆ.

ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ

Share. Facebook Twitter Pinterest LinkedIn Telegram Email
Previous Articleಕಮಲದ ಹೂವು ಕಣ್ಣಿಗಷ್ಟೇ ಕಂಪಲ್ಲ ಆರೋಗ್ಯಕ್ಕೂ ತಂಪು!
Next Article ಹಾಲಿವುಡ್ ನತ್ತ ಶ್ರುತಿ ಚಿತ್ತ… ಮಾರ್ಕ್ ರೌಲಿಯೊಂದಿಗೆ ‘ದಿ ಐ’ ನಲ್ಲಿ ಅಭಿನಯಿಸಲಿರುವ ಶ್ರುತಿ ಹಾಸನ್

Related Posts

ಭರತ್ ಭೂಪಣ್ಣನಿಗೆ ಸಿಗಲಿದೆ ಬಿಗ್ ಬ್ರೇಕ್!
ಕನ್ನಡದಿಂದ ತಮಿಳು ರಂಗಕ್ಕೆ ಜಂಪ್!

December 1, 2022

ಆಕ್ಷನ್ ಆಧಾರಿತ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಚಂದು ಗೌಡ

December 1, 2022

ಉಪ್ಪಿ ಅವರ ಸಿನಿಮಾದ ಮೂಲಕ ಮತ್ತೆ ಸ್ಯಾಂಡಲ್ ವುಡ್ ಗೆ ಸನ್ನಿ ಲಿಯೋನ್!

December 1, 2022
Ad 2
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo

Subscribe to Updates

Get the latest creative news from SmartMag about art & design.

Recent Posts

ನಾನು ಮಾಡೆಲ್ ಆಗಿದ್ದೇನೆ ಎಂದರೆ ಅದಕ್ಕೆ ಪ್ರೇರಣೆ ಕಿಚ್ಚ ಸುದೀಪ್ – ವಿನಯಾ ಗಣೇಶ್

November 18, 2022

ಇಂಜಿನಿಯರಿಂಗ್ ಪದವಿ ಪಡೆದಿರುವ ಶ್ರುತಿ ನಟನೆಯಲ್ಲಿ ಬ್ಯುಸಿ

August 16, 2022

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಪುಟ್ಟಕ್ಕನ ಮಗಳು

August 15, 2022

ಯಶಸ್ವಿ 200 ಸಂಚಿಕೆ ಪೂರೈಸಿದ ಮುದ್ದುಮಣಿಗಳು… ಶಿವು ಪಾತ್ರಧಾರಿ ಹೇಳಿದ್ದೇನು ಗೊತ್ತಾ?

September 19, 2022
About Us
About Us
Facebook Twitter YouTube
June 2023
M T W T F S S
 1234
567891011
12131415161718
19202122232425
2627282930  
« May    
Latest Posts

E-Paper 07 Jun 2023

E-Paper 06 Jun 2023

E paper 05 june 2023

© 2023 Bharatha Sarathi. Powered by FILMY SCOOP.

Type above and press Enter to search. Press Esc to cancel.