Bharatha SarathiBharatha Sarathi
  • HOME
  • About Us
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಕ್ರೀಡೆ
  • ಕ್ರೈಂ ಸುದ್ದಿ
  • ರಾಜಕೀಯ
  • ರಾಜ್ಯ ಸುದ್ದಿ
  • More
    • ತಂತ್ರಜ್ಞಾನ
    • ರಾಶಿ ಭವಿಷ್ಯ
    • ರಾಷ್ಟ್ರೀಯ ಸುದ್ದಿ
    • ಲೋಕಲ್ ಸುದ್ದಿ
    • ವಾಣಿಜ್ಯ
    • ವಿಶೇಷವರದಿ
    • ಸಿನಿಮಾ
  • ಇ-ಪೇಪರ್

Subscribe to Updates

Get the latest creative news from FooBar about art, design and business.

Facebook Twitter Instagram
Trending
  • E-Paper 03 Jun 2023
  • E-Paper 02 Jun 2023
  • E-Paper 01 Jun 2023
  • E-Paper 31 May 2023
  • E-Paper 30 May 2023
  • E-Paper 28 May 2023
  • E-Paper 27 May 2023
  • E-Paper 26 May 2023
Facebook Twitter Instagram
Bharatha SarathiBharatha Sarathi
AD 1
  • HOME
  • About Us
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಕ್ರೀಡೆ
  • ಕ್ರೈಂ ಸುದ್ದಿ
  • ರಾಜಕೀಯ
  • ರಾಜ್ಯ ಸುದ್ದಿ
  • More
    • ತಂತ್ರಜ್ಞಾನ
    • ರಾಶಿ ಭವಿಷ್ಯ
    • ರಾಷ್ಟ್ರೀಯ ಸುದ್ದಿ
    • ಲೋಕಲ್ ಸುದ್ದಿ
    • ವಾಣಿಜ್ಯ
    • ವಿಶೇಷವರದಿ
    • ಸಿನಿಮಾ
  • ಇ-ಪೇಪರ್
Bharatha SarathiBharatha Sarathi
Home»ಸಿನಿಮಾ»ಲಾಯರ್ ಆದರು ‘ಕೃಷ್ಣ’ ಅಜಯ್ ರಾವ್
ಸಿನಿಮಾ

ಲಾಯರ್ ಆದರು ‘ಕೃಷ್ಣ’ ಅಜಯ್ ರಾವ್

November 30, 2022
Facebook Twitter Pinterest LinkedIn WhatsApp Reddit Email Telegram
Share
Facebook Twitter LinkedIn Pinterest Email Telegram WhatsApp

ಸ್ಯಾಂಡಲ್ ವುಡ್ ನಲ್ಲಿ ‘ಕೃಷ್ಣ’ ಎಂದೇ ಪ್ರಖ್ಯಾತರಾಗಿರುವ ಹೆಸರಾಂತ ನಟ ಅಜಯ್ ರಾವ್ ಸದ್ಯ ತಮ್ಮ ಹೊಸ ಸಿನಿಮಾದ ಶೀರ್ಷಿಕೆ ಘೋಷಣೆ ಮಾಡಿದ್ದಾರೆ. ಪ್ರಸ್ತುತ ಭರದಿಂದ ಸಾಗುತ್ತಿರುವ ನಿರ್ದೇಶಕ ಮಂಜು ಸ್ವರಾಜ್ ಅವರೊಂದಿಗಿನ ತಮ್ಮ ಮುಂದಿನ ಸಿನಿಮಾದ ಚಿತ್ರೀಕರಣದ ಸಲುವಾಗಿ ಮೈಸೂರಿನಲ್ಲಿರುವ ಅಜಯ್ ರಾವ್ ಅವರ ಹೊಸ ಚಿತ್ರಕ್ಕೆ ‘ಯುದ್ಧಕಾಂಡ’ ಎಂದು ಹೆಸರಿಡಲಾಗಿದೆ. ಇದೊಂದು ನ್ಯಾಯಾಂಗಕ್ಕೆ ಸಂಬಂದಿಸಿದ ಸಿನಿಮಾವಾಗಿದ್ದು, ಚಿತ್ರದಲ್ಲಿ ಅಜಯ್ ರಾವ್ ಅವರು ಮೊದಲ ಬಾರಿಗೆ ಲಾಯರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

‘ಕಟಿಂಗ್ ಶಾಪ್’ ಸಿನಿಮಾ ಖ್ಯಾತಿಯ ಪವನ್ ಭಟ್ ಅವರು ಚಿತ್ರದ ನಿರ್ದೇಶನ ಮಾಡುತ್ತಿದ್ದು, ಈ ಬಗ್ಗೆ ಮಾತನಾಡುವ ಅವರು, “ಈ ಸಿನಿಮಾ ಯಾವ ಬಗೆಯಲ್ಲಿಯೂ ರವಿಚಂದ್ರನ್ ಅವರ ‘ಯುದ್ಧಕಾಂಡ’ ಚಿತ್ರಕ್ಕೆ ಸಂಬಂಧಿಸಿಲ್ಲ. ಕಥೆಗೆ ತುಂಬಾ ಹತ್ತಿರವಾಗಿದೆ ಎಂಬ ಭಾವದಿಂದ ಈ ಹೆಸರನ್ನ ಇಡಲಾಗಿದೆ” ಎಂದಿದ್ದಾರೆ.

ಇದರ ಜೊತೆಗೆ “ಅಜಯ್ ರಾವ್ ವರು ಮೊದಲ ಬಾರಿಗೆ ಲಾಯರ್ ಪಾತ್ರದಲ್ಲಿ ನಟಿಸುತ್ತಿದ್ದು, ಅವರದ್ದು ಒಂದೊಳ್ಳೆ ಪಾತ್ರ. ಒಂದು ಸೂಕ್ಷ್ಮ ವಿಚಾರದ ಪರವಾಗಿ ಹೋರಾಡುವ ಲಾಯರ್ ಆಗಿ ಅಜಯ್ ಅವರು ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾ ಒಂದು ಅರ್ಥಗರ್ಭಿತ ಕಥೆಯುಳ್ಳ ಕಮರ್ಷಿಯಲ್ ಕೋರ್ಟ್ ರೂಮ್ ಡ್ರಾಮಾ ಆಗಿ ಹೊರಹೊಮ್ಮಲಿದೆ. ಸಿನಿಮಾದಲ್ಲಿ ಇನ್ನು ಹಲವು ಸ್ಟಾರ್ ನಟರು ನಟಿಸಲಿದ್ದು, ನಿಧಾನವಾಗಿ ಎಲ್ಲವನ್ನು ಘೋಷಿಸಲಿದ್ದೇವೆ” ಎಂದಿದ್ದಾರೆ.

ಚಿತ್ರಕ್ಕೆ ಸ್ವತಃ ಅಜಯ್ ರಾವ್ ಅವರೇ ಬಂಡವಾಳ ಹೂಡುತ್ತಿದ್ದು, ಕೆ ಬಿ ಪ್ರವೀಣ್ ಅವರ ಸಂಗೀತ ಹಾಗು ಕಾರ್ತಿಕ್ ಶರ್ಮ ಅವರ ಛಾಯಾಗ್ರಾಹಣ ಚಿತ್ರಕ್ಕಿರಲಿದೆ. 2023ರ ಮಾರ್ಚ್ ಅಷ್ಟರಲ್ಲಿ ಚಿತ್ರ ತೆರೆಮೇಲೆ ಬರುವ ಸಾಧ್ಯತೆಗಳಿವೆ.

ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ

Share. Facebook Twitter Pinterest LinkedIn Telegram Email
Previous ArticleE paper 30 nov 2022
Next Article ನಟನೆಯ ಜೊತೆಗೆ ವಿದ್ಯಾಭ್ಯಾಸವನ್ನು ಬ್ಯಾಲೆನ್ಸ್ ಮಾಡಿಕೊಂಡು ಸಾಗುತ್ತಿದ್ದಾರೆ ‘ಹೆಂಗೆ ನಾವು’ ಹುಡುಗಿ ರಚನಾ!

Related Posts

ಭರತ್ ಭೂಪಣ್ಣನಿಗೆ ಸಿಗಲಿದೆ ಬಿಗ್ ಬ್ರೇಕ್!
ಕನ್ನಡದಿಂದ ತಮಿಳು ರಂಗಕ್ಕೆ ಜಂಪ್!

December 1, 2022

ಆಕ್ಷನ್ ಆಧಾರಿತ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಚಂದು ಗೌಡ

December 1, 2022

ಉಪ್ಪಿ ಅವರ ಸಿನಿಮಾದ ಮೂಲಕ ಮತ್ತೆ ಸ್ಯಾಂಡಲ್ ವುಡ್ ಗೆ ಸನ್ನಿ ಲಿಯೋನ್!

December 1, 2022
Ad 2
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo

Subscribe to Updates

Get the latest creative news from SmartMag about art & design.

Recent Posts

ನಾನು ಮಾಡೆಲ್ ಆಗಿದ್ದೇನೆ ಎಂದರೆ ಅದಕ್ಕೆ ಪ್ರೇರಣೆ ಕಿಚ್ಚ ಸುದೀಪ್ – ವಿನಯಾ ಗಣೇಶ್

November 18, 2022

ಇಂಜಿನಿಯರಿಂಗ್ ಪದವಿ ಪಡೆದಿರುವ ಶ್ರುತಿ ನಟನೆಯಲ್ಲಿ ಬ್ಯುಸಿ

August 16, 2022

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಪುಟ್ಟಕ್ಕನ ಮಗಳು

August 15, 2022

ಯಶಸ್ವಿ 200 ಸಂಚಿಕೆ ಪೂರೈಸಿದ ಮುದ್ದುಮಣಿಗಳು… ಶಿವು ಪಾತ್ರಧಾರಿ ಹೇಳಿದ್ದೇನು ಗೊತ್ತಾ?

September 19, 2022
About Us
About Us
Facebook Twitter YouTube
June 2023
M T W T F S S
 1234
567891011
12131415161718
19202122232425
2627282930  
« May    
Latest Posts

E-Paper 03 Jun 2023

E-Paper 02 Jun 2023

E-Paper 01 Jun 2023

© 2023 Bharatha Sarathi. Powered by FILMY SCOOP.

Type above and press Enter to search. Press Esc to cancel.